ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬಿರುಸಿನ ಪ್ರಚಾರ

Ravi Talawar
WhatsApp Group Join Now
Telegram Group Join Now

ಗದಗ27:  ಭಾರತೀಯ ಜನತಾ ಪಾರ್ಟಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರ ಪರ ವಾರ್ಡ್ ನಂ-೨೨ ಬೂತ್ ನಂ- ೭೭, ೭೮ ರಲ್ಲಿ ಬಿರುಸಿನ ಪ್ರಚಾರ ಮಾಡಲಾಯಿತು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖಗಳಾದ ಬಸವರಾಜ ಹಡಪದ, ಶ್ರೀಕಾಂತ ದೊಡ್ಮನಿ, ಈಶ್ವರ ಹಿರೇಮಠ, ಸಂಜೀವ ಕಟವಟೆ, ಎಂ.ಎ.ಸಂಗನಾಳ, ಪಂಚಾಕ್ಷರಿ ಅಂಗಡಿ, ಅಮರೇಶ ಮುದೇನಗುಡಿ, ಮಂಜುನಾಥ ಜಕ್ಕಲಿ, ಹೊನಗೇರಿ ಗುರುಗಳು, ಸಿದ್ದು ನರೆಗಲ್, ಪ್ರೀತಿ ಶಿವಪ್ಪನಮಠ ಹಾಗೂ ಇನ್ನೂ ಹಲವಾರು ವಾರ್ಡಿನ ಪ್ರಮುಖರು, ಕಾರ್ಯಕರ್ತರು ಉಪಸ್ಥೀತರಿದ್ದರು.

WhatsApp Group Join Now
Telegram Group Join Now
Share This Article