ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರವರ 133ನೇ ಜಯಂತಿ ಆಚರಣೆ

Ravi Talawar
WhatsApp Group Join Now
Telegram Group Join Now

ಗದಗ 15: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರವರ ೧೩೩ನೇ ಜಯಂತಿ ಆಚರಣೆಯನ್ನು ಗದಗ-ಬೆಟಗೇರಿ ನಗರಸಭೆ
ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಕೃಷ್ಣಗೌಡ ಎಚ್. ಪಾಟೀಲ, ಕೆ.ವಿ.ಜಿ. ಬ್ಯಾಂಕ ಗದಗ ಮುಖ್ಯ ಶಾಖೆ ಮ್ಯಾನೇಜರ ಹಾಗೂ ಅಖಿಲ ಭಾರತೀಯ ಗ್ರಾಮೀಣ ಬ್ಯಾಂಕ್ ಎಸ್. ಸಿ/ ಎಸ್. ಟಿ. ವೆಲಫೆರ್ ಅಸೋಸಿಯೇಶನ್ ದೆಹಲಿ ಖಜಾಂಚಿಯಾದ ಮುತ್ತುರಾಜ ಯಲ್ಲಪ್ಪ ಲಕ್ಕುಂಡಿ, ನಿವೃತ್ತ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಪ್ಪ ರಾಮಗಿರಿ, ವಿಜಯ ಕಲ್ಮನಿ, ಬಸವರಾಜ ಮನಗುಂಡಿ, ಮಂಜು ಅಗಸಿಮನಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article