ಮುಗಳಖೋಡ ಮಠದ ದರ್ಶನ ಪಡೆದ ಶೆಟ್ಟರ್ ಹಾಗೂ ಜೊಲ್ಲೆ ದಂಪತಿಗಳು

Ravi Talawar
WhatsApp Group Join Now
Telegram Group Join Now
ಮುಗಳಖೋಡ, 10: ಸೋಮವಾರ ಅಮಾವಾಸ್ಯೆ ದಿನ ಪಟ್ಟಣದ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಶ್ರೀಮಠಕ್ಕೆ ಭಾಜಪಾ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಸಂಸದ ಅಣ್ಣಾಸಾಹೇಬ ಜೊಲ್ಲೆ ದಂಪತಿಗಳು ಹಾಗೂ ಭಾಜಪಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್,  ಬೆಳಗಾವಿ ಲೋಕಸಭಾ ಕ್ಷೇತ್ರದ  ಅಭ್ಯರ್ಥಿ ಜಗದೀಶ್ ಶೆಟ್ಟರ ಹಾಗೂ ಅವರ ಪುತ್ರಿ ಶ್ರೀಮಠಕ್ಕೆ ಭೇಟಿ ನೀಡಿ ಯಲ್ಲಾಲಿಂಗ ಪ್ರಭು  ಮಹಾರಾಜರ ಕರ್ತೃ ಗದ್ದುಗೆ‌ ಹಾಗೂ ಪೀಠಾಧಿಪತಿ ಡಾ. ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳ ದರ್ಶನ ಆಶೀರ್ವಾದ ಪಡೆದರು.
 ಮುಖಂಡ ರಮೇಶ ಖೇತಗೌಡರ, ಮಾರುತಿ ಗೋಕಾಕ, ರಾಯಗೌಡ ಖೇತಗೌಡ, ಸಿದ್ದರಾಮ ಯಾರಡತ್ತಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಖಣದಾಳೆ, ಸಂಕಲ್ಪ ಶೆಟ್ಟರ, ಶ್ರದ್ಧಾ ಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ನವಲಿಹಾಳ,  ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಮಲ್ಲಿಕಾರ್ಜುನ ಖಾನಗೌಡ,  ಮಂಗಲಾ ಪಣದಿ, ಭೀಮಪ್ಪ ಬನಶಂಕರಿ,   ದತ್ತಾ ಸಣ್ಣಕ್ಕಿ,  ರಾಮನಗೌಡ ಪಾಟೀಲ,  ಶಿವಾನಂದ ಮೆಕ್ಕಳಕಿ, ಪುರಸಭೆ ಸದಸ್ಯರಾದ ಚೇತನ ಯಡವನ್ನವರ, ಪರಗೌಡ ಖೆತಗೌಡರ , ಪರಶುರಾಮ ಕಡಕೋಳ,  ಮಹಾತೇಶ ಯರಡತ್ತಿ ,ಮಂಗಲ ಪಣದಿ,ಗೌಡಪ್ಪ ಖೇತಗೌಡರ, ಸಂತೋಷ ಶಿಂಗಾಡಿ, ಹಾಲಪ್ಪ ಶೇಗುಣಶಿ, ಕೆಂಪಣ್ಣ ಅಂಗಡಿ, ರಾಜು ನಾಯಿಕ, ಚನ್ನಪ್ಪ ಯಡವಣ್ಣವರ ,ಪರಶುರಾಮ ಲಮಾಣಿ, ಸಂಸದರ ಸಹಾಯಕ ಮಾರುತಿ ಹೊಸಪೇಟಿ,  ಸೋಮು ಹೊರಟ್ಟಿ, ಮೋಹನ ಲೋಹರ, ಸಚಿನ ಪ್ರಧಾನಿ, ಲತಾ ಹುದ್ದಾರ,ಬಸವರಾಜ ಹೊಸಪೇಟಿ, ಪ್ರಾ ಕೃ ಪ ಸ ಸಂ ಅಧ್ಯಕ್ಷ ಶಿವಾನಂದ ಗೋಕಾಕ,  ಭರಮಪ್ಪ ಮಾನಶೆಟ್ಟಿ, ಚೇತನ ಬಿಜ್ಜರಗಿ, ರಾಯಬಾಗ ವಕೀಲರ ಸಂಘದ ಅಧ್ಯಕ್ಷ ಪ್ರಭು ದರೂರ, ಸುಭಾಷ ಕೊಕಟನೂರ ಇತರರು ಇದ್ದರು.
WhatsApp Group Join Now
Telegram Group Join Now
Share This Article