ಶ್ರೀ ರಾಮುಲು  ಸಮ್ಮುಖದಲ್ಲಿ ಅನೇಕ ಮಂದಿ ಬಿಜೆಪಿಗೆ ಸೇರ್ಪಡೆ

Ravi Talawar
WhatsApp Group Join Now
Telegram Group Join Now
ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಸಂಡೂರು ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಶ್ರೀ ರಾಮುಲು  ಸಮ್ಮುಖದಲ್ಲಿ ಅನೇಕ ಮಂದಿ ಬಿಜೆಪಿಯ ಅಭ್ಯರ್ಥಿಯನ್ನು ಪ್ರಚಂಡ ಬಹುತದಿಂದ ಗೆಲ್ಲಿಸಿ, ಮಾನ್ಯ ನರೇಂದ್ರ ಮೋದಿ ಅವರನ್ನು‌ ಮೊತ್ತೋಮೆ ಪ್ರಧಾನಿ ಮಂತ್ರಿಮಾಡಲು ಅನೇಕ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ತಮ್ಮ ಪಕ್ಷವನ್ನು ತೊರೆದು ಸಂಡೂರು ಮಂಡಲ ಅಧ್ಯಕ್ಷರಾದ *ನಾನಾ ಸಾಹೇಬ್ ನಿಕ್ಕಂ ಜೀ* ಮತ್ತು *ತಿಪ್ಪನಮರಡಿ ಸಿದ್ದಪ್ಪ* ಅವರ ನೇತೃತ್ವದಲ್ಲಿ ಅನೇಕ ಮಂದಿ ಬಿ.ಜೆ.ಪಿ‌ ಗೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರಾದ ನರಸಿಂಹ,ಚೋರನೂರು ಯುವ ಮುಖಂಡರಾದ ಯರಿಸ್ವಾಮಿ,ಹೆಚ್.ಕೆ ಹಳ್ಳಿ.ನವೀನ್ ಕುಮಾರ್,ಮಂಡಲ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ಕುಮಾರ್,ಲಕ್ಕಜ್ಜರ ಮಂಜುನಾಥ,ಕುಮಾರಸ್ವಾಮಿ,ಮರಿಯಪ್ಪ,ಚೌಡಪ್ಪ,ಮಾರಪ್ಪ,ಬಡಲಡಿಕೆ ಯರಿಸ್ವಾಮಿ,ಈರಣ್ಣ,ವಡ್ರಿಮಾಚರ ಹನುಮಂತಪ್ಪ,ಜಗದಪ್ಪ ಹನುಮಂತಪ್ಪ,ನಾಗರಾಜ್,ವಚಗೌಡ ಬಸಪ್ಪ,ತಿಪ್ಪನ ಮರಡಿ ಗ್ರಾಮದ ಯುವ ಮುಖಂಡರಾದ ಎರಿಸ್ವಾಮಿ,ಯುವಕರು ಮತ್ತು ಹಿರಿಯರು & ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article