ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಪಣ: ನರೇಂದ್ರಬಾಬು 

Ravi Talawar
WhatsApp Group Join Now
Telegram Group Join Now
ಬೆಳಗಾವಿ.04: ದೇಶದ ಪ್ರಗತಿಗೆ, ಆರ್ಥಿಕತೆ, ದೇಶ ರಕ್ಷಣೆಗೆ,ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಜಿ ಅವರನ್ನು ಪ್ರಧಾನಿ ಮಾಡಲು ಪಣ ತೋಡೋಣ ಎಂದು ಮಾಜಿ ಶಾಸಕ ಹಾಗೂ ಚಿತ್ರನಟ ನೇ ಲ. ನರೇಂದ್ರಬಾಬು ಹೇಳಿದರು. ಅವರು   ವಿಶ್ವಕರ್ಮ ಸಮಾಜ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿ ಲೋಕಸಭೆ ಅಭ್ಯರ್ಥಿ  ಜಗದೀಶ್ ಶೆಟ್ಟರ್ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
     ಬಿಜೆಪಿ ಹಿರಿಯ ಮುಖಂಡರು, ಶಂಕರಗೌಡ ಪಾಟೀಲ   ಮಾತನಾಡಿ ಮೋದಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಬಿಜೆಪಿಗೆ ಗೆಲ್ಲಿಸಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ  ವಿಶ್ವಕರ್ಮ ರಾಜ್ಯ ಅಧ್ಯಕ್ಷ   ಬಾಬು ಪತ್ತಾರ್ , ಹಾಗೂ ಸಂತೋಷ್ ಪತ್ತಾರ್, ಪಂಡಿತ್ ಲೆಕ್ಕಪರಿಶೋಧಕರು, ಗೋಳಪ್ಪ ಹೊಸಮನಿ ಮಾಜಿ ಬುಡಾ ಅಧ್ಯಕ್ಷರು, ಮದನ್ ಕುಮಾರ್ ಭೈರಪ್ಪನವರ್ ಸಮಾಜ ಸೇವಕ ಉಮೇಶ್ ಪತ್ತಾರ್, ಹಾಗೂ ಇತರರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article