ವಾರ್ಡ್ 28ರ ಪಂಚಾಕ್ಷರಿ ನಗರದಲ್ಲಿ ಬಿಜೆಪಿ ಪರ ಬಿರುಸಿನ ಪ್ರಚಾರ

Ravi Talawar
WhatsApp Group Join Now
Telegram Group Join Now

ಗದಗ,24:ಭಾರತೀಯ ಜನತಾ ಪಾರ್ಟಿ ಗದಗ ಅಧ್ಯಕ್ಷರು ಹಾಗು ವಾರ್ಡ್ ನಂ. ೨೮ ರ ನಗರಸಭಾ ಸದಸ್ಯರಾದ ಅನೀಲ ಅಬ್ಬಿಗೇರಿ ಅವರ ನೇತೃತ್ವದಲ್ಲಿ ಕಳೆದ ೪ ದಿನಗಳಿಂದ ಪಂಚಾಕ್ಷರಿ ನಗರದ ಮನೆ, ಮನೆಗೆ ತೆರಳಿ ಹಾವೇರಿ ಗದಗ ಲೋಕಸಭಾ ಅಭ್ಯರ್ಥಿಗಳಾದ ಬಸವರಾಜ ಬೊಮ್ಮಾಯಿ
ರವರ ಪರವಾಗಿ ಮತಯಾಚನೆಯನ್ನು ವಾರ್ಡಿನ ಹಾಗು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜು ಕುರುಡಗಿ, ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ, ಅಶೋಕ ಸಂಕಣ್ಣವರ, ಸಿ.ಜಿ.ಸೊನ್ನದ, ಅಶೋಕ ದೊಡ್ಮನಿ, ಪ್ರದೀಪ ಅಡಗತ್ತಿ, ವಿಶ್ವನಾಥ ಹಳ್ಳಿಕೇರಿ, ಯೋಗೇಶ್ವರಿ ಭಾವಿಕಟ್ಟಿ, ಶೇಖವ್ವ ಮಾಸರೆಡ್ಡಿ, ಸುಮಂಗಲಾ ಕೊನೆವಾಲಾ, ಕಮಲಾಕ್ಷೀ ತೆಕ್ಕಲಕೋಟಿ, ವಿನಾಯಕ ಹೊರಕೇರಿ, ಮಂಜುನಾಥ ಹಾಗು ಇನ್ನೂ ಹಲವಾರು ಪ್ರಮುಖರು
ಉಪಸ್ಥೀತರಿದ್ದರು.

WhatsApp Group Join Now
Telegram Group Join Now
Share This Article