ರಸ್ತೆಯಲ್ಲಿ ಸಿಕ್ಕಿದ ಹಣ ಮಾಲೀಕರಿಗೆ ವಾಪಸ್ಸು!

Ravi Talawar
WhatsApp Group Join Now
Telegram Group Join Now

ಸಂಕೇಶ್ವರ02 : ರಸ್ತೆಯಲ್ಲಿ ಸಿಕ್ಕಿದ ಹಣವನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲತಃ ಮಹಾರಾಷ್ಟ್ರದ ಆಜರಾ ತಾಲ್ಲೂಕಿನ ದೇವಕಾನಗಾವ್ ಗ್ರಾಮದ ಯುವಕ ಅಜಿಂಕ್ಯಾ ದೇಸಾಯಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸಂಕೇಶ್ವರದಲ್ಲಿನ ಮಹಾತ್ಮ ಗಾಂಧಿ ಕಾನೂನು ಕಾಲೇಜುನಲ್ಲಿ  ಓದುತ್ತಿರುವ ವಿದ್ಯಾರ್ಥಿ ಪಟ್ಟಣದ ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ತೆರಳುತ್ತಿರುವಾಗ ರಸ್ತೆಯಲ್ಲಿ 16,900 ರೂ ಹಣ ಸಿಕ್ಕಿದೆ. ಅವರಿಗೆ ಆ ಹಣವನ್ನು ಹಿಂತಿರಗಿಸಿದ್ದಾರೆ‌

ಮೂಲತಃ ಕೇಸ್ತಿ ಗ್ರಾಮದ ಮಹಿಳೆ ತಮ್ಮ ಹಣವನ್ನು ಕಳೆದುಕೊಂಡು ಕಂಗಾಲಾಗಿದಳು. ಅವಳಿಗೆ ತಮ್ಮ ಹಣವನ್ನು ಮರಳಿಸಿದಕ್ಕೆ ಪ್ರಾಮಾಣಿಕವಾಗಿ ಅಜಿಂಕ್ಯಾ ದೇಸಾಯಿ ಹಾಗೂ ಆತನ ಸ್ನೇಹಿತ ಸಾಮ್ರಾಟ್ ಟಿಕೆ ಅವರನ್ನು  ಸಾರ್ವಜನಿಕಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮರಳಿ ಸಿಕಗಕ ಹಣವನ್ನು ಪಡೆದ ಮಹಿಳೆ ಸಂತಸ ವ್ಯಕ್ತಪಡಿಸಿದ್ದಾಳೆ.

WhatsApp Group Join Now
Telegram Group Join Now
Share This Article